ಪ್ರಾಂಶುಪಾಲರು, ನಿರ್ದೇಶಕರು, ಸಂಯೋಜಕರು ಮತ್ತು ಇತರೆ ಅಧಿಕಾರಿಗಳ ಪಟ್ಟಿ
ಕಾಲೇಜು/ಸೆಂಟರ್ ಮತ್ತು ಹುದ್ದೆ | ಹೆಸರು | ಪದನಾಮ ಮತ್ತು ವಿಭಾಗ |
---|---|---|
ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು(ಪ್ರಭಾರ) ಪ್ರಾಂಶುಪಾಲರು | ಡಾ. ಪಿ.ಸಿ. ಕೃಷ್ಣಸ್ವಾಮಿ | ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು |
ಯು.ವಿ.ಸಿ.ಇ. ಪ್ರಾಂಶುಪಾಲರು (ಪ್ರಭಾರ) | ಡಾ. ಹೆಚ್.ಎನ್. ರಮೇಶ್ | ಪ್ರಾಧ್ಯಾಪಕರು, ಸಿವಿಲ್ ಎಂಜಿನಿಯರಿಂಗ್ ವಿಭಾಗ, ಬೆಂ.ವಿ.ವಿ. |
ವಿಶ್ವವಿದ್ಯಾಲಯ ಕಾನೂನು ಕಾಲೇಜು ಪ್ರಾಂಶುಪಾಲರು (ಪ್ರಭಾರ) | ಡಾ. ಸುರೇಶ್ ವಿ. ನಾಡಗೌಡರ್ | ಪ್ರಾಧ್ಯಾಪಕರು, ಯು.ಎಲ್.ಸಿ. |
ಅಲ್ಲಂಪಲ್ಲಿ ವೆಂಕಟರಾಮ್ ಕಾರ್ಮಿಕ ಸಂಶೋಧನಾ ಪೀಠ ನಿರ್ದೇಶಕರು | ಪ್ರೊ. ವಿ ಸುದೇಶ್ | ಪ್ರಾಧ್ಯಾಪಕರು, ಯು.ಎಲ್.ಸಿ. |
ಹಿಂದುಳಿದ ವರ್ಗಗಳ ವಿಭಾಗ(OBC) ವಿಶೇಷಾಧಿಕಾರಿಗಳು | ಡಾ.ಚಿತ್ತಯ್ಯ ಪೂಜಾರ್.ಕೆ. | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಬಸವಲಿಂಗಪ್ಪ ಅಧ್ಯಯನ ಕೇಂದ್ರ ಸಂಯೋಜಕರು | ಪ್ರೊ. ಟಿ. ಹೆಚ್. ಮೂರ್ತಿ | ಪ್ರಾಧ್ಯಾಪಕರು, ಗ್ರಾಮೀಣಾಭಿವೃದ್ಧಿ ಕೇಂದ್ರ |
ಬಯೋಪಾರ್ಕ್ ಸಂಯೋಜಕರು | ಡಾ.ಎಸ್ ಟಿ ಗಿರೀಶ | ಪ್ರಾಧ್ಯಾಪಕರು, ಎಂ.ಬಿ.ಬಿ.ಟಿ. ವಿಭಾಗ |
ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕರು | ಪ್ರೊ.ನಾಗಭೂಷಣ ಸಿ | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ದೇಶಕರು | ಪ್ರೊ.ಕೆ ನಿರ್ಮಲಾ | ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ |
ಕೇಂದ್ರೀಯ ಉದ್ಯೋಗ ಕೋಶ ನಿರ್ದೇಶಕರು | ಡಾ. ಎಸ್.ಆರ್. ಕೇಶವ | ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ |
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು | ಪ್ರೊ.ಅಶೋಕ್ ಡಿ ಹಂಜಗಿ | ಪ್ರಾಧ್ಯಾಪಕರು, ಭೂಗೋಳಶಾಸ್ತ್ರ ವಿಭಾಗ |
ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರು | ಪ್ರೊ. ಕೆ. ರಾಮಕೃಷ್ಣಯ್ಯ | ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ |
ದೂರ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರು | ಪ್ರೊ. ಬಿ.ಸಿ. ಮೈಲಾರಪ್ಪ | ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ |
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯ ನಿರ್ದೇಶಕರು | ಪ್ರೊ. ಕೆ. ರಾಮಕೃಷ್ಣಯ್ಯ | ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ |
ದೈಹಿಕ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರು (i/c) | ಪ್ರೊ. ಪಿ.ಸಿ. ಕೃಷ್ಣಸ್ವಾಮಿ | ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು |
ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕರು | ಪ್ರೊ.ಸಿ.ಬಿ.ಹೊನ್ನು ಸಿದ್ದಾರ್ಥ | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಪರೀಕ್ಷ ಶಾಖೆ ವಿಶೇಷ ಅಧಿಕಾರಿ | ಪ್ರೊ. ಸಿ.ಎಸ್. ಕರಿಗಾರ್ | ಪ್ರಾಧ್ಯಾಪಕರು ಜೀವ ರಸಾಯನಶಾಸ್ತ್ರ ವಿಭಾಗ |
ಇತಿಹಾಸ ಮ್ಯೂಸಿಯಂ, ಸಂಯೋಜಕರು | ಪ್ರೊ. ಎಸ್. ನಾಗರತ್ನಮ್ಮ | ಪ್ರಾಧ್ಯಾಪಕರು, ಇತಿಹಾಸ ವಿಭಾಗ |
ಐ.ಕ್ಯು.ಎ.ಸಿ ನಿರ್ದೇಶಕರು | ಪ್ರೊ. ಪರಮೇಶ್ವರ್ ವಿ. ಪಂಡಿತ್ | ಪ್ರಾಧ್ಯಾಪಕರು, ಸಂಖ್ಯಾಶಾಸ್ತ್ರ ವಿಭಾಗ |
ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ನಿರ್ದೇಶಕರು | ಪ್ರೊ.ಎಂ ಹನುಮಂತಪ್ಪ | ಪ್ರಾಧ್ಯಾಪಕರು, ಎಂ.ಸಿ.ಎ ವಿಭಾಗ |
ಐ.ಟಿ. ಸೆಂಟರ್ ನಿರ್ದೇಶಕರು | ಪ್ರೊ.. ಎನ್.ಮಲರ್ಕೋಡಿ | ಪ್ರಾಧ್ಯಾಪಕರು, ಭೂವಿಜ್ಞಾನ ವಿಭಾಗ |
ಜಗಜೀವನ್ ರಾಮ್ ಅಧ್ಯಯನ ಕೇಂದ್ರ ನಿರ್ದೇಶಕರು | ಪ್ರೊ.ಗಂಗಾಧರ ಬಿ | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಅಲ್ಪಸಂಖ್ಯಾತರ ವಿಭಾಗ ಸಂಯೋಜಕರು | ಪ್ರೊ. ಮೆಹಬೂಬ್ ಭಾಷ ಪಿ. | ಪ್ರಾಧ್ಯಾಪಕರು ಪ್ರಾಣಿಶಾಸ್ತ್ರ ವಿಭಾಗ |
ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ನಿರ್ದೇಶಕರು | ಡಾ.ಪುಟ್ಟಸ್ವಾಮಯ್ಯ ಎಸ್ | ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ |
ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರು | ಡಾ. ಹೆಚ್.ಆರ್. ರವೀಶ | ಪ್ರಾಧ್ಯಾಪಕರು, ಸಸ್ಯಶಾಸ್ತ್ರ ವಿಭಾಗ 04.01.2022- ಮುಂದಿನ ಆದೇಶದವರೆಗೆ |
ಸ್ನಾತಕೋತ್ತರ ಕೇಂದ್ರ, ರಾಮನಗರ ನಿರ್ದೇಶಕರು | ಪ್ರೊ.ಜಯರಾಮ ನಾಯ್ಕ್ ಕೆ.ಜಿ | ಪ್ರಾಧ್ಯಾಪಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ |
ಯೋಜನೆ, ಮಾನಿಟರಿಂಗ್ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕರು (i/c) | ಪ್ರೊ. ವಿ.ವಿ. ಸುರೇಶ್ ಬಾಬು | ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ 03.01.2023 ರಿಂದ ಮುಂದಿನ ಆದೇಶದವರೆಗೆ |
ಪ್ರಸಾರಾಂಗ ಮತ್ತು ಮುದ್ರಣಾಲಯ ನಿರ್ದೇಶಕರು | ಪ್ರೊ.ಎಂ.ನಾರಾಯಣಸ್ವಾಮಿ | ಪ್ರಾಧ್ಯಾಪಕರು, ಶಿಕ್ಷಣ ವಿಭಾಗ |
ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ನಿರ್ದೇಶಕರು | ಡಾ.ಶ್ರೀಕೀರ್ತಿ ಬಿ.ಎನ್. | ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ |
ವಿಶೇಷಚೇತನರ ಸಬಲೀಕರಣ ಮತ್ತು ಸಮಾನ ಅವಕಾಶ ಕೇಂದ್ರ | ಡಾ. ರಾಜೇಶ್ವರಿ ಆರ್ | ಸಹಾಯಕ ಪ್ರಾಧ್ಯಾಪಕರು ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗ |
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಭಾಗ ವಿಶೇಷ ಅಧಿಕಾರಿ | ಪ್ರೊ. ಪಿ.ಸಿ. ನಾಗೇಶ್ | ಪ್ರಾಧ್ಯಾಪಕರು, ಭೂವಿಜ್ಞಾನ ವಿಭಾಗ |
ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೇಂದ್ರ ಸಂಯೋಜಕರು | ಪ್ರೊ. ಕೆ.ಎಸ್. ವಿಜಯಲಕ್ಷ್ಮಿ | ಪ್ರಾಧ್ಯಾಪಕರು, ಇತಿಹಾಸ ವಿಭಾಗ |
ಯು.ಜಿ.ಸಿ. – ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನಿರ್ದೇಶಕರು | ಪ್ರೊ. ಸಿ. ಶ್ರೀನಿವಾಸ್ | ಪ್ರಾಧ್ಯಾಪಕರು, ಎಂ.ಬಿ.ಬಿ.ಟಿ. ವಿಭಾಗ |
UGC-ಯು.ಜಿ.ಸಿ.ಯ ವಿದ್ಯಾರ್ಥಿ ಕುಂದುಕೊರತೆ ಆನ್-ಲೈನ್ ಪೋರ್ಟಲ್ ನೋಡಲ್ ಅಧಿಕಾರಿ | ಪ್ರೊ. ಸಿ.ಎಸ್. ಕರಿಗಾರ್ | ಪ್ರಾಧ್ಯಾಪಕರು ಜೀವ ರಸಾಯನಶಾಸ್ತ್ರ ವಿಭಾಗ |
ಯೋಗ ಕೇಂದ್ರ | ಪ್ರೊ.ಎಸ್.ಎನ್.ಸುಶೀಲ | ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ |